Wednesday, 24 January 2018

ಡಾ. ರಾಜ್ ಕುಮಾರ್ ಅಕಾಡಮಿ ಫಾರ್ ಸಿವಿಲ್ ಸರ್ವೀಸ್.

ವರನಟ, ಪದ್ಮಭೂಷಣ  ಡಾ. ರಾಜ್ ಕುಮಾರ್ ಕುಟುಂಬದವರು  ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರ "ಕಡಿಮೆ ದರದಲ್ಲಿ ಗುಣಮಟ್ಟದ ಐಎಎಸ್ ತರಬೇತಿ" ಯನ್ನು ಕನ್ನಡಿಗರಿಗೆ  ನೀಡುವ ಸಲುವಾಗಿ " ಡಾ. ರಾಜ್ ಕುಮಾರ್  ಅಕಾಡಮಿ ಫಾರ್ ಸಿವಿಲ್ ಸರ್ವೀಸ್ " ಎಂಬ ಸಂಸ್ಥೆ ಯನ್ನು ತೆರೆದಿದ್ದಾರೆ.

ಈ ಅಕಾಡೆಮಿಯು ಪೆಬ್ರವರಿ ಮೊದಲ ವಾರದಲ್ಲಿ ಅಡ್ಮಿಷನ್ ಪ್ರಕ್ರಿಯೆಯನ್ನು ಪ್ರಾರಂಬಿಸುತ್ತಿದ್ದು ಮತ್ತು ಪೆಬ್ರವರಿ ಮೂರನೇ ವಾರದಿಂದ ತರಗತಿಗಳನ್ನು ಪ್ರಾರಂಭಮಾಡುವ ಯೋಜನೆ ಮಾಡಲಾಗಿದೆ.


ಈ ಅಕಾಡೆಮಿಯ ವೈಶಿಷ್ಟ್ಯ ತೆಗಳೆಂದರೆ.

ಸುಮಾರು 150 ಕ್ಕೂ ಹೆಚ್ಚು UPSC ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿಯಾಗಿ ತಮ್ಮ ಶ್ರೀಮಂತ ಅನುಭವ ಹಾಗು ಜ್ಙಾನವನ್ನು ತಮಗೆ ವೈಶಿಷ್ಟ್ಯ ವಿರುವ ವಿಷಯಗಳ ಮೇಲೆ ಹಂಚಿಕೊಳ್ಳಲಿದ್ದಾರೆ.

 ಕನ್ನಡ ಸಾಹಿತ್ಯ ದಂತಹ ಐಚ್ಛಿಕ ವಿಷಯಯವನ್ನು ಈಗಾಗಲೇ ದೆಹಲಿಯ ವಾಜಿರಾಮ್ ನಲ್ಲಿ ಕನ್ನಡವನ್ನು  ಬೋಧಿಸುತ್ತಿರುವ ನುರಿತ ಅನುಭವವುಳ್ಳ ಡಾ. ಶಿವಕುಮಾರ್ ಹಾಗು ಕನ್ನಡದ ಪ್ರಖ್ಯಾತ ವಿದ್ವಾಂಸರು ಹಾಗು ವಿಮರ್ಶಕರಾದ ಡಾ. ಎಚ್ ಎಸ್. ರಾಘವೇಂದ್ರರಾವ್ ಮತ್ತು ಈ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು UPSC ಪರೀಕ್ಷೆ ಗಳಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸುವುದರೊಂದಿಗೆ ನಾಲ್ಕು ಬಾರಿ ಯಶಸ್ಸು ಪಡೆದಿರುವ ಶ್ರೀ ಅಶ್ವಿನ್ ಗೌಡ ಮತ್ತು ಇತರ ಕನ್ನಡದ ವಿದ್ವಾಂಸರು  ಗೆಸ್ಟ್ ಪ್ಯಾಕಲ್ಟಿಯಾಗಿ ಈ ವಿಷಯವನ್ನು ಬೋದಿಸಲಿದ್ದಾರೆ.
ಹಾಗೆಯೇ  ನೀವು ಬರೆದ ಟೆಸ್ಟ್ ಪೇಪರ್ ಗಳನ್ನು ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯಶಸ್ಸು ಗಳಿಸಿರುವ ಅಧಿಕಾರಿಗಳ ತಂಡ ಮೌಲ್ಯ ಮಾಪನ ಮಾಡುವುದರ ಮೂಲಕ ನಿಮ್ಮ ಉತ್ತರಗಳನ್ನು ಸರಿಪಡಿಸಲಿದ್ದಾರೆ. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವೈಶಿಷ್ಟ್ಯ ವಿರುವ ಪರಿಣಿತ ಪ್ರಾಧ್ಯಾಪಕರು ನಿಮ್ಮ ಕನ್ನಡಸಾಹಿತ್ಯದ ಮೇಲಿನ ಜ್ಞಾನವನ್ನು ವಿಸ್ತಾರ ಗೊಳಿಸಲಿದ್ದಾರೆ ಹಾಗು ಪ್ರತೀ ಐದು ಅಭ್ಯರ್ಥಿಗಳಿಗೆ ಮೆಂಟರ್ಶಿಪ್ ಸೇವೆಯನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಅರ್ಥಶಾಸ್ತ್ರ ದಂತಹ ವಿಷಯವನ್ನು Indian Economy Service ನ  ಐದು ಮಂದಿ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಬೋದಿಸಲಿದ್ದಾರೆ.

International Relations ನಂತಹ ವಿಷಯವನ್ನು ಆರು ಜನ Indian Foreign Service ನ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಭೋದಿಸಿದ್ದಾರೆ.

ಹೀಗೆ ಹಲವಾರು ವಿಷಯಗಳ ಮೇಲೆ ಸುಮಾರು ಈಗಾಗಲೇ UPSC ಯಲ್ಲಿ ಯಶಸ್ಸು ಗಳಿಸಿರವ 150 ಕ್ಕೂ ಹೆಚ್ಚು ಅನುಭವವುಳ್ಳ, ನುರಿತ ಅಧಿಕಾರಿಗಳು ನಿಮಗೆ ಮಾರ್ಗದರ್ಶನ, ಮೌಲ್ಯಮಾಪನ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಬೋದನೆ ,ಮೆಂಟರ್ಶಿಪ್, ಮುಂತಾದ ವಿಷಯಗಳ ಮೇಲೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ.

ಡಾ. ರಾಜ್ ಕುಮಾರ್ IAS ಅಕಾಡೆಮಿಯು ಅದರದೇ ಆದ 24×7 ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ್ದು UPSC ಪರೀಕ್ಷೆ ಗಳಿಗೆ ಸಂಬಂದಪಟ್ಟ ಎಲ್ಲಾ ರೀತಿಯ Study metierial ಗಳನ್ನು ಪೂರೈಸಲಾಗುವುದು.

ಈ ಅಕಾಡೆಮಿ ಅದರದ್ದೇ ಆದ ವೆಬ್ ಸೈಟ್ ಹೊಂದಿದ್ದು ಡೈಲಿ ಕರೆಂಟ್ ಅಫೆರ್ಸ್ ಮುಂತಾದ ಸೇವೆಗಳನ್ನು ಒದಗಿಸಲಾಗುವುದು.

ಈಗಾಗಲೇ ಮೂರು ನಾಲ್ಕು ಬಾರಿ UPSC Interview ಕೊಟ್ಟಿರುವ 20 ಜನರ ಅನುಭವವುಳ್ಳ , ನುರಿತ ತಂಡ ಪ್ರತೀನಿತ್ಯ ನಿಮ್ಮ ಸಂಶಯಗಳಿಗೆ ಮಾರ್ಗದರ್ಶನ ನೀಡುವ, ವಿಷಯಗಳನ್ನು ಬೋದಿಸುವ , ನೋಟ್ಸ್ ತಯಾರಿಸುವ ಹಾಗು ಇನ್ನಿತರೆ ಸೇವೆಗಳಲ್ಲಿ ಲಭ್ಯವಿರುತ್ತಾರೆ.

DRACS ( Dr Rajkumar Academy For Civil Services) ಸಂಸ್ಥೆಯು ಕರ್ನಾಟಕದಲ್ಲಿ ಏಕಕಾಲದಲ್ಲಿ  ಪರೀಕ್ಷೆಯನ್ನು ಏರ್ಪಡಿಸುವುದರ ಮುಖಾಂತರ ಹಾಗು ಈ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿದ 'ಬಡ,ಪ್ರತಿಭಾವಂತ" ಅಭ್ಯರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಯನ್ನು ರೂಪಿಸಲಾಗಿದೆ.

 ಕಾರಣ ಈ ಅಕಾಡೆಮಿಯ ಮೂಲ ಉದ್ದೇಶ "Affordable fee ನಲ್ಲಿ ಗುಣಮಟ್ಟದ ತರಭೇತಿ" ಕನ್ನಡದ ನೆಲದಲ್ಲಿ ದೊರೆಯಬೇಕು ಹಾಗು  ದೆಹಲಿಯಂತಹ ನಗರಗಳಿಗೆ ಹೋಗಿ ದುಬಾರಿ ವೆಚ್ಚವನ್ನು ಭರಿಸಲಾಗದ ಒಬ್ಬ ಬಡ ರೈತ,ಕಾರ್ಮಿಕ ಹಾಗು ಹಳ್ಳಿ ಗಾಡಿನ ಪ್ರತಿಭಾವಂತ ಅಭ್ಯರ್ಥಿಗಳೂ ಕೇಂದ್ರದ ನಾಗರೀಕ ಸೇವೆಗಳಿಗೆ ಸೇರಬೇಕು ಎಂಬುದು ಆಶಯವಾಗಿರುತ್ತದೆ.

ದೊಡ್ಮನೆ ಸಂಸ್ಥೆ ಯಿಂದ ವರನಟ ಡಾ. ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕದ ವರಿಗಾಗಿ ಕನ್ನಡದ ನೆಲದಲ್ಲಿ ಗುಣಮಟ್ಟದ IAS ತರಭೇತಿ ಸಂಸ್ಥೆಯನ್ನು ತೆರೆಯುತ್ತಿರುವುದರಿಂದ ಸಾವಿರಾರು IAS ಆಕಾಂಕ್ಷಿಗಳಿಗೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ನೆಲವೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕೇಂದ್ರ ವಾಗಬೇಕು ಎಂಬುದೇ ಈ ಅಕಾಡೆಮಿಯ ಸದುದ್ದೇಶ.

ಸ್ನೇಹಿತರೆ ಈ ಮಾಹಿತಿಯನ್ನು ಸಾಧ್ಯವಾದಷ್ಟು ಷೇರ್ ಮಾಡುವುದರ ಮೂಲಕ ಹೆಚ್ಚು ಹೆಚ್ಚು IAS ಆಕಾಂಕ್ಷಿಗಳಿಗೆ ತಲುಪುವಂತೆ ಮಾಡಿ ಈ ಸದಾವಕಾಶವನ್ನು  ಸದುಪಯೋಗ ಪಡಿಸಿಕೊಳ್ಳುವಂತೆ "ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ"  ಕೋರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ,ವೆಬ್‌ ಸೈಟ್, ಇ ಮೇಲ್ ವಿಳಾಸ ಈ ಕೆಳಗಿನಂತಿದೆ.

9108448444
9108449444

www.dracs.in

contact.dracs@gmail.com

RANGOLI HABBA AT SALIGRAMA.


Land available in HEMMADI KOLLURU Road

Land available in HEMMADI KOLLURU Road Near BHAGWADY Cross. 3 Acre include 50 cents Kumki. Suitable for commercial, Farmhouse or Agriculture purpose etc..for more information pls call
Rama Devadiga
09740828308

Wednesday, 17 January 2018

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್ ಪಡೆಯಲು ಅರ್ಜಿ  ಹಾಕಲು February 15 ರಿಂದ ಪ್ರಾರಂಭ ಆಗುತ್ತದೆ,,,

1ನೇ ತರಗತಿ ಗೆ ದಾಖಲಾಗಲು 01/08/2010 ರಿಂದ 31/07/2011 ರೊಳಗೆ ಜನಿಸಿದ ಮಕ್ಕಳು ಮಾತ್ರ ಅರ್ಜಿ ಹಾಕಲು ಅರ್ಹತೆ ಹೊಂದಿರುತ್ತಾರೆ.

ಮತ್ತು

LKG ಗೆ ದಾಖಲಾಗಲು  ದಿನಾಂಕ 01/08/2012 ರಿಂದ 31/07/2013 ರೊಳಗೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕಲು ಬೇಕಾದ ದಾಖಲೆಗಳು.
1. ವಿದ್ಯಾರ್ಥಿಯ ಆಧಾರ ಕಾರ್ಡ ,
ಮತ್ತು ಜನ್ಮ ಧೃಡೀಕರಣ  ಪ್ರಮಾಣ ಪತ್ರ.
2.  ತಂದೆ,ತಾಯಿಯ  ಜಾತಿ ಮತ್ತು ಆದಾಯ ದೃಢೀಕರಣ ಪತ್ರ.
3.ತಂದೆ,ತಾಯಿಯ ಆಧಾರಕಾರ್ಡ ,
           ಮತ್ತು
4  ಸರ್ಕಾರ ನೀಡಿರುವ ಯಾವುದಾದರೊಂದು
ವಿಳಾಸದ ಗುರುತಿನ ಪತ್ರ.                               Government employees also apply to RTE

ಅರ್ಜಿ ಸಲ್ಲಿಸುವ  ಆನ್ ಲೈನ್ ವಿಳಾಸ .www.schooleducation.kar.nic.in

Friday, 5 January 2018

Medicines and Doctors online

This is to inform you that medicines are prescribed (by doctors) by brand name & not by the generics (Ingredients). Hence we end up paying more money for the same medicine.

Follow these few steps to know more & start saving on your medical bills.

1. Simply go to www.Manddo.com (Medicines and Doctors online) go to medicines secton

2. Search the medicine name

3. Type the medicine name which you are using (e. g. Lyrica 75mg (Pfizer company)

4. It will show u medicine company, prices and Ingredients

5. Now main point CLICK ON 'SUBSTITUTE'

6. Don't be surprised to see that same drug is available at very low cost also. And that to,.. by other reputed manufacturer. e. g. Lyrica by pfizer is for Rs. 768.56 for 14 tab (54.89 per tab). Whereas same drug by Cipla (Prebaxe) is available ONLY @ Rs. 59.00 for 10 tab (5.9 per tab)

Please don't delete   without forwarding.

Forward to all the contacts in your phone book.

Let the move by Supreme Court benefit everyone...

There was a big lobby by Pharma companies to stop generic medicines. But court kept the interest of common man and the medical need.